Home

Home

From




ಬೆಂಗಳೂರು: ವಿಧಾನಸೌಧ ನಿರ್ವಹಿಸುವ ಎಇಇ ಅಮಾನತು ಮಾಡಿದ ಪ್ರಕರಣದ ಸುರುಳಿ ಬಿಚ್ಚಿಕೊಳ್ಳಲಾರಂಭಿಸಿದ್ದು, ಅಕ್ರಮದ ಘಾಟು ಈ ಕಠಿಣ ಕ್ರಮಕ್ಕೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ವಿಧಾನಸೌಧ ಕಟ್ಟಡದ ಮೇಲ್ಛಾವಣಿಯನ್ನು ನಿರೀಕ್ಷಿತ ಮಟ್ಟದಲ್ಲಿ ನಿರ್ವಹಣೆ...

ನವದೆಹಲಿ: ಭಾರತ ತಂಡ ನಿಗದಿಯಂತೆಯೇ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾನುವಾರ ಖಚಿತಪಡಿಸಿದ್ದಾರೆ. ಆದರೆ ಆಟಗಾರರು 2 ವಾರಗಳ ಕಾಲ ಹೋಟೆಲ್ ಕೋಣೆಯಲ್ಲಿ ಬಂಧಿಯಾಗಿರುವುದನ್ನು ಒಪ್ಪಿಕೊಳ್ಳದ ಅವರು,...

ಬೆಂಗಳೂರು: ಕರೊನಾ ರೋಗಲಕ್ಷಣ ಇಲ್ಲದವರು ಹಾಗೂ ಅಲ್ಪಪ್ರಮಾಣದ ಲಕ್ಷಣ ಉಳ್ಳವರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಲು (ಹೋಂ ಐಸೋಲೇಶನ್) ತೀರ್ವನಿಸಿ, ಮಾರ್ಗಸೂಚಿ ಹೊರಡಿಸಲಾಗಿದೆ. ಈ ಬಗ್ಗೆ ವಸ್ತುಸ್ಥಿತಿ ಅವಲೋಕಿಸಿ ವರದಿ ತರಿಸಿಕೊಳ್ಳಲು ಆರೋಗ್ಯ ತಂಡಗಳನ್ನು ನೇಮಿಸುವಂತೆ...

ಬೆಂಗಳೂರು:ಕರೊನಾ ಸೋಂಕಿಗೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್​ಡೌನ್ ಮಾಡುತ್ತಿದೆ. ಆದರೆ, ಇದರಿಂದ ಈವರೆಗೆ ಸೋಂಕಿನ ಲಕ್ಷಣಗಳೂ ಇಲ್ಲದ ಹಳ್ಳಿಗಳಲ್ಲೂ ಕರೊನಾ ಕಾಣಿಸಿಕೊಳ್ಳುವ ಭೀತಿ...

ಉಡುಪಿ: ದಾವಣಗೆರೆಯಿಂದ ಜುಲೈ 9ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ 72 ವರ್ಷದ ವ್ಯಕ್ತಿ ಚಿಕಿತ್ಸೆಗೆ ಬಂದಿದ್ದರು. ಹೃದ್ರೋಗ ಸಮಸ್ಯೆ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಆಗಮಿಸಿದಾಗ ಅವರ ಗಂಟಲದ್ರವ ಮಾದರಿ ಸಂಗ್ರಹಿಸಿ ಕೋವಿಡ್-19...



ಕ್ರೈಂ ವರ್ಲ್ಡ್


ಫ್ಯಾಕ್ಟ್ ಚೆಕ್





Dighvijay News Videos



Page 2

VRL Media Ltd ( Vijayavani )Giriraj Annexe House Road

Hubli, Karnataka – 581229


VRL Media Ltd.No. 24, 3rd Floor, Sri Sairam Towers,5th Main Road, Chamrajpet,

Bengaluru – 560018


Helpline – 8884432666

Report Page